ಬ್ರೇಕಿಂಗ್ ನ್ಯೂಸ್
ಮಂಗಳವಾರ, ಜೂನ್ 23, 2026
eNews Kannada

Uncategorized ಸುದ್ದಿಗಳು

ನಾಳೆಯಿಂದ ಚಿಕ್ಕೋಡಿಯಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ
Uncategorizedಸುಮಾರು 1 ತಿಂಗಳ ಹಿಂದೆ

ನಾಳೆಯಿಂದ ಚಿಕ್ಕೋಡಿಯಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ

ಕೆ.ಎಲ್.ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಚಿಕ್ಕೋಡಿಯ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ (IDY) 2026ರ ಅಂಗವಾಗಿ 100 ದಿನಗಳ ಕೌಂಟ್‌ಡೌನ್ ಕಾರ್ಯಕ್ರಮದ ಭಾಗವಾಗಿ “ಯೋಗ ಮಹೋತ್ಸವ–2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ನವದೆಹಲಿಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. 2026ರ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ “ಸ್ವಾಸ್ಥ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ” ಆಗಿದ್ದು, ಆರೋಗ್ಯಕರ ದೇಹ, ಸಮತೋಲಿತ ಮನಸ್ಸು ಹಾಗೂ ಶಾಂತಿಯುತ ಸಮಾಜ ನಿರ್ಮಾಣದಲ್ಲಿ […]

ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ
Uncategorizedಸುಮಾರು 2 ತಿಂಗಳುಗಳ ಹಿಂದೆ

ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ

ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ 1.ನಿಪ್ಪಾಣಿ ಕ್ಷೇತ್ರದ ಕೋಡ್ನಿ ಗಾಯಕನವಾಡಿಯಿಂದ ಮಾರ್ಗ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 3 ಕೋಟಿ ರೂ.ಅನುದಾನ ಮಂಜೂರು. 2.ಬೆನಾಡಿ ಹೂನ್ನರಗಿ ಮಾರ್ಗದ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 70 ಲಕ್ಷ ರೂಪಾಯಿ ಅನುದಾನ ಮಂಜೂರು. 3.ಮಾನಕಾಪುರ ಗ್ರಾಮದಿಂದ ಸ್ಟಾರ್ ಫ್ಯಾಕರಿಗೆ ಹೋಗುವ ಮುಖ್ಯ ರಸ್ತೆಯಿಂದ ಧನಗರ ಮಾಲಾ ಹತ್ತಿರ ಇರುವ ಹಳ್ಳಕ್ಕೆ […]

ನದಿಯಲ್ಲಿ ‌ಮುಳಗಿ ತಾಯಿ-ಮಗ ಸಾವು ಸಂಕೇಶ್ವರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ
Uncategorized2 ತಿಂಗಳುಗಳ ಹಿಂದೆ

ನದಿಯಲ್ಲಿ ‌ಮುಳಗಿ ತಾಯಿ-ಮಗ ಸಾವು ಸಂಕೇಶ್ವರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ

ನದಿಯಲ್ಲಿ ‌ಮುಳಗಿ ತಾಯಿ-ಮಗ ಸಾವು ಸಂಕೇಶ್ವರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ಬೆಳಗಾವಿ :ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿ ನೀರಿಗೆ ಬಿದ್ದಿರುವ ತಾಯಿ ಶವವು ಮಂಗಳವಾರ ರಾತ್ರಿ ದೊರೆತಿದ್ದು, ಮಗನ ಶವಕ್ಕಾಗಿ ಎರಡನೇ ದಿನವಾದ ಬುಧವಾರ ಕೂಡಾ ಶೋಧ ಕಾರ್ಯ ಮುಂದುವರಿದಿದೆ. ಆದರೆ ಕುಟುಂಬಕ್ಕೆ ಒಬ್ಬನೆ ಮಗನಾಗಿ ಕುಟುಂಬದ ವಂಶವನ್ನು ಬೆಳೆಸಬೇಕಾಗಿದ್ದ ಮಗನ ಸಾವಿನಿಂದ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನೀರಿನಲ್ಲಿ ಬಿದ್ದವರನ್ನು ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಸುಪ್ರೀತ ಸುಧಾಕರ ಕುಟೋಳಿ(10) ಇವರಿಬ್ಬರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರು […]

ಚಿಕ್ಕೋಡಿ ಸಿಟಿಇ ಸಂಸ್ಥೆಯ 10 ನೇ ತರಗತಿ ಸಿಬಿಎಸ್ಇ ವಿದ್ಯಾರ್ಥಿಗಳ ಅಮೋಘ ಸಾಧನೆ
Uncategorized2 ತಿಂಗಳುಗಳ ಹಿಂದೆ

ಚಿಕ್ಕೋಡಿ ಸಿಟಿಇ ಸಂಸ್ಥೆಯ 10 ನೇ ತರಗತಿ ಸಿಬಿಎಸ್ಇ ವಿದ್ಯಾರ್ಥಿಗಳ ಅಮೋಘ ಸಾಧನೆ

ಚಿಕ್ಕೋಡಿ ಸಿಟಿಇ ಸಂಸ್ಥೆಯ 10 ನೇ ತರಗತಿ ಸಿಬಿಎಸ್ಇ ವಿದ್ಯಾರ್ಥಿಗಳ ಅಮೋಘ ಸಾಧನೆ 10ನೇ ತರಗತಿ ಸಿಬಿಎಸ್ಇ ಫಲಿತಾಂಶದಲ್ಲಿ ಚಿಕ್ಕೋಡಿಯ ಸಿ ಟಿ ಇ ಸಂಸ್ಥೆಯ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸತತ 11ನೆ ವರ್ಷ ಶೇಕಡ 100%ರಷ್ಟು ಫಲಿತಾಂಶ. ಸನ್ 2025 – 26 ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು; ಇದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 67 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು; ಅತ್ಯುನ್ನತ ದರ್ಜೆಯಲ್ಲಿ 40 […]

ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 51.04 ಕೋಟಿ ರೂ. ನಿವ್ವಳ ಲಾಭ:ಅಣ್ಣಾಸಾಹೇಬ ಜೊಲ್ಲೆ
Uncategorized3 ತಿಂಗಳುಗಳ ಹಿಂದೆ

ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 51.04 ಕೋಟಿ ರೂ. ನಿವ್ವಳ ಲಾಭ:ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ: ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳವಣಿಗೆ ಕಂಡಿರುವ ಜೊಲ್ಲೆ ಗ್ರೂಪ್ ಅಂಗಸಂಸ್ಥೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ (ಮಲ್ಟಿ ಸ್ಟೇಟ್) ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 5183 ಕೋಟಿ ರೂ. ಠೇವಣಿ ಸಂಗ್ರಹಿಸಿ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ. ನಿಪ್ಪಾಣಿಯ ಹಾಲಸಿಧ್ದನಾಥ ಸಕ್ಕರೆ […]

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
Uncategorized3 ತಿಂಗಳುಗಳ ಹಿಂದೆ

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ, ರಾಜಶ್ರೀ (28) ಎಂಬ ತಾಯಿ ತನ್ನ ಮೂವರು ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷ್ (1) ರೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶಂಕ್ರಪ್ಪ ಊರಿನಲ್ಲಿ ಇಲ್ಲದ ವೇಳೆ ಈ ದುರಂತ ನಿನ್ನೆ ಸಂಜೆ ನಡೆದಿದೆ. ಮೊದಲು ಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಗ್ರಾಮವನ್ನು […]

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ
Uncategorized3 ತಿಂಗಳುಗಳ ಹಿಂದೆ

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹ ಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರ ಪರಿಣಾಮ ಬಸ್‌ನಲ್ಲಿದ್ದ 10 ಪ್ರಯಾಣಿಕರು ಸಜೀವ ದಹನವಾದರೆ, 18 ಮಂದಿ ಗಾಯಗೊಂಡಿದ್ದಾರೆ. ಬಸ್ ಮತ್ತು ಟಿಪ್ಪರ್ ಎರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಮಾರ್ಕಪುರಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ […]

ಅಕ್ಕ-ತಂಗಿಯ ಮೇಲೆ ಹರಿದ ಕಾರ್,ರಾಯಬಾಗನ ಮೇಖಳಿಯಲ್ಲಿ ಘಟನೆ
Uncategorized3 ತಿಂಗಳುಗಳ ಹಿಂದೆ

ಅಕ್ಕ-ತಂಗಿಯ ಮೇಲೆ ಹರಿದ ಕಾರ್,ರಾಯಬಾಗನ ಮೇಖಳಿಯಲ್ಲಿ ಘಟನೆ

ಚಿಕ್ಕೋಡಿ:ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಸಹೋದರಿಯರ ಮೇಲೆ ಕಾರ್ ಹರಿದ ಪರಿಣಾಮ ಓರ್ವ ಸಹೋದರಿ ಸಾವನ್ನಪ್ಪಿದರೆ,ಇನ್ನೋರ್ವಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆಯು ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಾಲೆಯ ಮುಗಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಹೋದರಿಯ ಮೇಲೆ ಹರಿದ ಕಾರ್ ಹರಿದೆ. ಅಪಘಾತದಲ್ಲಿ ಓರ್ವ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊರ್ವಳಿಗೆ ಗಂಭೀರ ಗಾಯವಾಗಿದೆ. ಜಯಶ್ರೀ ಕೋಟರೆ (11) ಮೃತ ದುರ್ದೈವಿ.ಸಹೋದರಿ ಭಾಗ್ಯಶ್ರೀ ಪರಿಸ್ಥಿತಿಯು ಚಿಂತಾಜನಕವಾಗಿದೆ. ರಾಯಬಾಗ ತಾಲೂಕಿನ ಮೇಖಳಿ ಅನುದಾನಿತ ‌‌ಸರಕಾರಿ ‌ಶಾಲೆಗೆ ಸಹೋದರಿಯರು […]

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರಿಯ ಮಹಿಳಾ ದಿನಾಚರಣೆ
Uncategorized3 ತಿಂಗಳುಗಳ ಹಿಂದೆ

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರಿಯ ಮಹಿಳಾ ದಿನಾಚರಣೆ

ಚಿಕ್ಕೋಡಿ: ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀಮತಿ. ರತ್ನಾ ಆರ್. ಕುಲಕರ್ಣಿ, ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಎಸ್. ಬಿ. ಇನಫೊಟೆಕ್ ಪ್ರಾಯಿವೆಟ್ ಲಿಮಿಟೆಡ್, ಬೆಳಗಾವಿ ಮಾತನಾಡಿ- ಮಹಿಳೆಯರ ಜೀವನವೇ ಒಂದು ಹೊರಾಟ. ಈ ಹೊರಾಟ ಮಿರಿ ಮೇಲೆ ಬರುವುದು ಮುಖ್ಯ. ನಾವು ಒಂದು ತರಬೇತಿ ಸಂಸ್ಥೆಯನ್ನು ಕಟ್ಟಿ, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲಗಳ ತರಬೇತಿ ನೀಡಿ, ನೌಕರಿ ಕೊಡಿಸಿರುವುದು ಸಂತಸ ತಂದಿದೆ […]

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ
Uncategorized3 ತಿಂಗಳುಗಳ ಹಿಂದೆ

ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದ 50 ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಚಿಕ್ಕೋಡಿ:ನಿಪ್ಪಾಣಿ ಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅಕ್ಕೊಳ ಗ್ರಾಮದ 50 ಕ್ಕೂ ಹೆಚ್ಚು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾವಸಾಬ ಪುಣೇಕರ,ವೈಶಾಲಿ ಪುಣೇಕರ, ಭರತ ತಾವಡೆ,ಸುಶೀಲಾ ತಾವಡೆ, ಅಮರಜಿತ ಚೌಗಲೆ, ಪ್ರದೀಪ ಚೌಗಲೆ,ಭಾರತಿ ಚೌಗಲೆ,ರಾಮಾ ಬನ್ನೆ, ವಸಂತ ಬನ್ನೆ, ಸಿದ್ದಪ್ಪ ಬನ್ನೆ, ಸುಹಾಸ ಬನ್ನೆ,ಶ್ರೀಪತಿ ಪಾಟೀಲ, ಪ್ರಕಾಶ […]